Saturday 9 March 2013

ಜಿಲ್ಲಾಧಿಕಾರಿಗಳಿಂದ ಅಹಿಂದ ಸಮಾವೇಶ ತಡೆಗಟ್ಟಲಾಗಿದೆ

ಇಂದು ರಾಯಚೂರು ನಗರದ ಪ್ರಿಂಸೆಸ್ ಫಾತೀಮಾ ಕಾಲೇಜ್ ಗ್ರೌಂಡ್ ನಲ್ಲಿ ನಡೆಯಬೇಕಾಗಿದ್ದ ಅಲ್ಪಸಂಖ್ಯಾತರ, ಹಿಂದುಳಿದ ವಗಱಗಳ ಹಾಗೂ ದಲಿತರ ಸಾಮಾಜಿಕ,  ಆಥಿಱಕ ಸಮಸ್ಯೆಗಳು ಮತ್ತು ಪರಿಹಾರ ಕಾಯಱಕ್ರಮ ಹಮ್ಮಿಕೊಳ್ಳಲಾಗಿತ್ತು, ಇದರ ಕುರಿತು ಜಿಲ್ಲಾಧಿಕಾರಿಗಳಿಂದ ಅನುಮತಿ ನೀಡಲಾಗಿತ್ತು. ಆದರೆ, ಯಾವುದೋ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿಗಳು ನಿನ್ನೆ ರಾತ್ರಿ ತಾವೇ ನೀಡಿದ ಅನುಮತಿ ವಾಪಸ್ ಪಡೆದಿರುತ್ತಾರೆ. ಇದರಿಂದ ಆ ಕಾಯಱಕ್ರಮವನ್ನು ರದ್ದುಗೊಳಿಸಲಾಗಿದೆ.

No comments:

Post a Comment